Sunday, December 19, 2021

ಕನಿಷ್ಠ ಬೆಂಬಲ ಬೆಲೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 19, 2021

Title : ಕನಿಷ್ಠ ಬೆಂಬಲ ಬೆಲೆ

(Educational & Informational Purpose Only)




ರೈತರ ಆದಾಯ ದ್ವಿಗುಣ ಮಾಡುವ ಮಹತ್ವಾಕಾಂಕ್ಷೆಯ ಭಾಗವಾಗಿ ಕೇಂದ್ರ ಸರಕಾರ ಗೋಧಿ ಮತ್ತು ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಏರಿಕೆ ಮಾಡಿದೆ. ಒಂದು ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 85 ರೂ. ಹಾಗೂ ಒಂದು ಕ್ವಿಂಟಾಲ್ ಬೇಳೆ ಕಾಳುಗಳ 'ಎಂಎಸ್ ಪಿ'ಯನ್ನು ಗರಿಷ್ಠ 325 ರೂ. ಹೆಚ್ಚಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಂಎಸ್‌ಪಿ ಕುರಿತು. ಒಂದಿಷ್ಟು ಮಾಹಿತಿ ಇಲ್ಲಿದೆ.




File Type : See Link


File Language : Kannada/English




ಏನಿದು ಕನಿಷ್ಠ ಬೆಂಬಲ ಬೆಲೆ? : ಬೆಳೆಯ ಬೆಲೆ ತೀವ್ರ ಕುಸಿದಾಗ ಸರಕಾರ ಅವರ ನೆರವಿಗೆ ಧಾವಿಸುವ ಮಾರುಕಟ್ಟೆ ಮಧ್ಯ ಪ್ರವೇಶ ವ್ಯವಸ್ಥೆಯೇ ಕನಿಷ್ಠ ಬೆಂಬಲ ಬೆಲೆ(ಮಿನಿಮಂ ಸಪೋರ್ಟ್ ಪೈಸ್ ). ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸಿನ ಅನ್ವಯ, ಕೇಂದ್ರ ಸರಕಾರ ಕೆಲವು ಬೆಳೆಗಳ ಬಿತ್ತನೆಗೆ ಮೊದಲು ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ.


Publish Date : 2021


Daily Quiz Telegram Group - @kpsc2019


File Format : PDF


ಎಂಎಸ್‌ಪಿ ನಿಗದಿ ಹೇಗೆ : ಉತ್ಪಾದನಾ ವೆಚ್ಚ ಪರಿಕರಗಳ ಬೆಲೆಗಳಲ್ಲಿನ ಬದಲಾವಣೆ, ಅಂತಾರಾಷ್ಟ್ರೀಯ ಬೆಲೆ ಪರಿಸ್ಥಿತಿ, ರೈತರು ಬೆಳೆಗಾಗಿ ಮಾಡಿದ ಖರ್ಚು, ಮಾರುಕಟ್ಟೆ ಬೆಲೆಗಳ ಪ್ರವೃತ್ತಿ ಮತ್ತಿತರ ಅಂಶಗಳನ್ನು ಪರಿಗಣಿಸಿ ಎಂಎಸ್‌ಪಿ ನಿಗದಿಯಾಗುತ್ತದೆ. ಇದರ ಜತೆಗೆ ಇಳುವರಿ, ಉತ್ಪಾದನೆ, ರಫ್ತು, ಆಮದು, ದೇಶೀಯ ಲಭ್ಯತೆ, ಪ್ರವೃತ್ತಿ ಮತ್ತು ಸಂಸ್ಕರಣಾ ಘಟಕಗಳ ಸಾಮರ್ಥ್ಯ, ಕೃಷಿ ಉತ್ಪನ್ನಗಳ ಸಂಸ್ಕರಣಾ ವೆಚ್ಚ ಮಾರಾಟ ವೆಚ್ಚ-ದಾಸ್ತಾನು, ಸಾಗಾಣಿಕೆ, ಸಂಸ್ಕರಣೆ, ಮಾರಾಟ ಸೇವೆ, ಜಿಎಸ್‌ಟಿ ಅಂಶಗಳನ್ನು ಪರಿಗಣಿಸಲಾಗುತ್ತದೆ.


Number of Pages : link


Scanned Copy : Yes


ಖರೀದಿ ಹೇಗೆ: ಉತ್ಪನ್ನಗಳನ್ನು ಖರೀದಿ ಕೇಂದ್ರಗಳ ಮೂಲಕ ಸರಕಾರವೇ ಖರೀದಿಸುತ್ತವೆ. ಆಯಾ ರಾಜ್ಯಗಳಲ್ಲಿ ಪಡಿತರದ ಮೂಲಕ ವಿತರಿಸುವ ಉತ್ಪನ್ನಗಳನ್ನು ರಾಜ್ಯ ಸರಕಾರ ಖರೀದಿಸಿ ದಾಸ್ತಾನು ಮಾಡುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ರಾಜ್ಯವು ಆವರ್ತ ನಿಧಿಯಿಂದ ಭರಿಸುತ್ತದಲ್ಲದೇ ಕೇಂದ್ರವೂ ಪಾಲು ನೀಡುತ್ತದೆ. ಇತರ ಉತ್ಪನ್ನಗಳನ್ನು ಭಾರತೀಯ ಆಹಾರ ನಿಗಮದ ಮೂಲಕ ಕೇಂದ್ರ ಸರಕಾರವೇ ನೇರವಾಗಿ ಖರೀದಿಸುತ್ತದೆ.


Password Protected : No


Image Available : Yes


ಉದ್ದೇಶ : ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದ ಹಿಂಗಾರು (ರಾಬಿ) ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಕೃಷಿ ವೆಚ್ಚಮತ್ತು ಬೆಲೆ ಆಯೋಗದ (ಸಿಎಸಿಪಿ) ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಮಾಹಿತಿ ನೀಡಿದ್ದಾರೆ. ಬೇಳೆ ಕಾಳುಗಳನ್ನು ಎಂದು ಸಚಿವ ಪ್ರಕಾಶ್ ಜಾವಡೇಕರ್ ಬೆಳೆಯಲು ಉತ್ತೇಜನ ನೀಡುವ ಉದ್ದೇಶವೂ ಸಹ ಸರಕಾರದ ಈ ತೀರ್ಮಾನದ


File size Reduced : No


ಯಾವ್ಯಾವ ಬೆಳೆಗಳಿಗೆ : ಗೋಧಿಗೆ 85 ರೂ., ತೊಗರಿಗೆ 325, ಕಡಲೆಗೆ 255, ಸಾಸಿವೆಗೆ 225 ಮತ್ತು ಸೂರ್ಯಕಾಂತಿಗೆ 270 ರೂ. ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ.


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 



logoblog

Thanks for reading ಕನಿಷ್ಠ ಬೆಂಬಲ ಬೆಲೆ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.