PC Notes

KPSC EXAM

Monday, December 20, 2021

ಯು ಆರ್ ಅನಂತಮೂರ್ತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, December 20, 2021

Title : ಯು ಆರ್ ಅನಂತಮೂರ್ತಿ

(Educational & Informational Purpose Only)



👆🎂 _ಇಂದು *ಯು ಆರ್ ಅನಂತಮೂರ್ತಿ* ಯವರ ಜನ್ಮ ದಿನದ ಶುಭಾಶಯಗಳು_ 💐🙏


 🌹 ಕವಿ = *ಯು ಆರ್ ಅನಂತಮೂರ್ತಿ* 

🔹 ಪೂರ್ಣ ಹೆಸರು= *ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ* 

🔸 ಜನನ= *21-12-1932* 

 🔸ಜನನ ಸ್ಥಳ= *ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಗಿ* 

🔹 ತಂದೆ= *ರಾಜಗೋಪಾಲಚಾರ್ಯ* 

🔸 ತಾಯಿ= *ಸತ್ಯಮ್ಮ* ( ಸತ್ಯಭಾಮ)

 🔹ಜ್ಞಾನಪೀಠ ಪ್ರಶಸ್ತಿ= 1994( ಸಮಗ್ರ ಸಾಹಿತ್ಯಕ್ಕೆ)

🔸 ಆತ್ಮಕಥನ= *ಸುರಗಿ ಸುರಹೊನ್ನೆ* 

🔹🌹ನಿಧನ= *22- ಅಗಸ್ಟ್- 2014* 

🔸ವೃತ್ತಿ= ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ರೀಡರ್, ಪ್ರಾಧ್ಯಾಪಕರಾಗಿದ್ದರು.

 ✍️ *ಕಾದಂಬರಿಗಳು*👇

1) ಸಂಸ್ಕಾರ✍️
2) "ಭಾರತಿಪುರ"
3) "ದಿವ್ಯ"
4) ಭವ✍️
5) ಅವಸ್ಥೆ✍️

 ⚜️ *ಕಥಾಸಂಕಲನಗಳು* 👇
1) "ಎಂದೆಂದೂ ಮುಗಿಯದ ಕಥೆ," 
2) "ಘಟ ಸ್ರಾದ್ದಾ".
3) "ಮೌನಿ", 
4) "ಪ್ರಶ್ನೆ", 
5) "ಆಕಾಶ ಮತ್ತು ಬೆಕ್ಕು", 
6) "ಕ್ಲಿಪ್ ಜಾಯಿಂಟ್", 
7) ಸೂರ್ಯನ ಕುದುರೆ

 🦜 *ನಾಟಕ*👇
1) ಆವಾಹನೆ✍️

🏵️ *ಕವನಸಂಕಲನಗಳು*

1) 15 ಪದ್ಯಗಳು, 
2) *ಮಿಥುನ*✍️
3) *ಅಜ್ಜನ ಹೆಗಲ ಸುಕ್ಕುಗಳು*✍️

 🔺 *ವಿಮರ್ಶಾ ಕೃತಿಗಳು*

1) "ಪ್ರಜ್ಞೆ ಮತ್ತು ಪರಿಸರ," 
2) "ಪೂರ್ವಾಪರ", 
3) "ಸಮಕ್ಷಮ", 
4) "ಸನ್ನಿವೇಶ", 

🏅🏅 *ಪ್ರಶಸ್ತಿ- ಪುರಸ್ಕಾರಗಳು* 🏅🏅

🏵 ಜ್ಞಾನಪೀಠ ಪ್ರಶಸ್ತಿ= *1994 (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ*.

🏵 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ= *1983*

🏵 ಮಾಸ್ತಿ ಪ್ರಶಸ್ತಿ= *1994*

🏵 ಪದ್ಮಭೂಷಣ ಪ್ರಶಸ್ತಿ = *1998*

🏵 ಮಹಮ್ಮದ್ ಬಶೀರ್ ಪ್ರಶಸ್ತಿ = *2011*
    (ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)

🏵 ಬಸವ ಪ್ರಶಸ್ತಿ= *2012*

🔺 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

🔺 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

🔺 ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.

🔺 ✍️ಇವರ ಬರಹಗಳಾದ :
ನಾನು ಹಿಂದೂ, ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.

 ✍️ಇವರ ಕೃತಿಗಳಾದ:
ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ 
 ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

 ✍️ *ವಿಶೇಷ ಅಂಶ*👇

✍️"1978 ರಲಿ ಪ್ರಕಟಣೆ ಗೊಂಡ ಮೊದಲ ರಾಜಕೀಯ *ಅವಸ್ಥೆ* ಕಾದಂಬರಿ."ಭ್ರಷ್ಟ ಮತ್ತು ಖುಷಿಯುತಿರುವ ಮಾನವೀ ಮೌಲ್ಯಗಳ" ವಿರುದ್ದ ಕ್ರಾಂತಿಕಾರಿ ರೈತ ನಾಯಕ *ಕೃಷ್ಣಪ್ಪ ಗೌಡರು* ನಡಿಸಿರುವ ಹೋರಾಟದ ಕುರಿತು ಕಥೆಯನ್ನು ಒಳಗೊಂಡಿರುವ ಕೃತಿ, ಇತ್ತೀಚಿಗೆ ಇದನ್ನು 
*ಓಲ್ಡ್ ವೆಸ್ಟ್ ಬರಿಯ ಸುನಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ನಾರಾಯಣ ಹೆಗಡೆಯವರು
* ಯು.ಆರ್ ಅನಂತಮೂರ್ತಿ ಅವರ 
*ಅವಸ್ಥೆ* ಕೃತಿಯನ್ನು ಆಂಗ್ಲ( ಇಂಗ್ಲಿಷ್)ಭಾಷೆಗೆ ಅನುವಾದಿಸಿದ್ದಾರೆ, ✍️
====================



Fle Language : Kannada/English




State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಯು ಆರ್ ಅನಂತಮೂರ್ತಿ

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.