Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, March 4, 2022

ಬೌದ್ಧ ಧರ್ಮ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, March 4, 2022

Title : ಬೌದ್ಧ ಧರ್ಮ

(Educational & Informational Purpose Only)


ಬೌದ್ಧ ಧರ್ಮ


ಗೌತಮ ಬುದ್ಧ ಬೌದ್ಧ ಧರ್ಮದ ಪ್ರವರ್ತಕ. ಈತನ ತಂದೆ ಕಪಿಲವಸ್ತುವನ್ನು ಆಳುತ್ತಿದ್ದ ಶಾಕ್ಯಪಂಗಡಕ್ಕೆ ಸೇರಿದ ಶುದ್ಧೋಧನ, ತಾಯಿ ಮಾಯಾದೇವಿ, ಅಶೋಕ ಮೌರ್ಯನ ರುಮಿಂದೈ ಸ್ತಂಭ ಶಾಸನದ ಪ್ರಕಾರ ಬುದ್ಧ ಜನಿಸಿದ್ದು ಕ್ರಿ.ಪೂ. 566ರಲ್ಲಿ ಲುಂಬಿಣಿ ಗ್ರಾಮದಲ್ಲಿ, ಪ್ರಸವ ಸಮಯದಲ್ಲಿ ತಾಯಿ ಮೃತಳಾದ್ದರಿಂದ ಗೌತಮನನ್ನು ಸಾಕಿದ್ದು ಮಲತಾಯಿ ಮಹಾಪ್ರಜಾಪತಿ ಗೌತಮಿ.

ತನ್ನ 39ನೇ ವಯಸ್ಸಿನಲ್ಲಿ ಮಹಾಪರಿತ್ಯಾಗ ಮಾಡಿದ್ದ ಗೌತಮ ನೈರಂಜನಾ ನದಿಯಲ್ಲಿ ಮಿಂದು ಬೋಧಗಯಾದ ಬಳಿಯ ಅಶ್ವತ್ಥ ವೃಕ್ಷದ ಕೆಳಗೆ ಜ್ಞಾನಮಗ್ನನಾದನು. ಕೊನೆಗೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಅವನಿಗೆ ಪರಮ ಜ್ಞಾನ ಲಭಿಸಿ, ಬುದ್ಧನಾದನು. ಬುದ್ದನು ಉಪದೇಶಿಸಿದ ತತ್ವಗಳನ್ನು ಶಾಸನಗಳೆಂದು ಕರೆಯುತ್ತಾರೆ.


File Language : Kannada/English




ಬುದ್ಧನ ನಾಲ್ಕು ಆರ್ಯ ಸತ್ಯಗಳು

1) ಜೀವನವು ದುಃಖಮಯವಾಗಿದೆ . 2)ದುಃಖದ ಕಾರಣ ಆಸೆ, ಲೋಭ, 3)ಆಸೆ, ಲೋಭಗಳನ್ನು ತೊರೆದರೆ ದುಃಖವೂ

ನಿವಾರಣೆಯಾಗುತ್ತದೆ. 4)ಆಸೆ, ಲೋಭಗಳನ್ನು ತೊರೆಯಲು ಸಾಧು ಮಾರ್ಗವಿದೆ.


Publish Date : 2021


Daily Quiz Telegram Group - @kpsc2019


ಅಷ್ಟಾಂಗ ಮಾರ್ಗಗಳು: ದುಃಖದ ನಿವಾರಣೆಯ ಮಾರ್ಗಗಳೇ ಅಷ್ಟಾಂಗ ಮಾರ್ಗಗಳು, ಇವುಗಳನ್ನು ಮಧ್ಯ ಮಾರ್ಗಗಳೆಂದು ಕರೆಯುತ್ತಾರೆ. ಅವುಗಳೆಂದರೆ; ಒಳ್ಳೆಯ ನಂಬಿಕೆ, ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಉತ್ತಮ ನಡತೆ, ಉತ್ತಮ ಜೀವನ, ಒಳ್ಳೆಯ ಪ್ರಯತ್ನ, ಉತ್ತಮ ವಿಚಾರಗಳ ನೆನಪು ಮತ್ತು ಯೋಗ್ಯರೀತಿಯ ಧ್ಯಾನ.

> ಬೌದ್ಧ ಸಂನ್ಯಾಸಿಗಳು, ಸನ್ಯಾಸಿನಿಯರು ಇದ್ದ


ಗುಂಪಿನ ವರ್ಗಕ್ಕೆ ಬುದ್ಧ ಸಂಘ ಎಂದು ಕರೆದನು.

> ವಿನಯಪಿಟಕವು ಬೌದ್ಧ ಭಿಕ್ಷುಗಳ ಸಂಘಗಳ ನಡಾವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುತ್ತದೆ.


> ಬುದ್ದನು ಬೋಧಿಸಿದ ಧರ್ಮವನ್ನು ಧಾರ್ಮಿಕ ಸಿದ್ಧಾಂತ ಎಂದೂ ಮತ್ತು ಸನ್ಯಾಸ ನಿಯಮವನ್ನು ವಿನಯ ಎಂದೂ ಕರೆಯಲಾಯಿತು. ಅವೇ ಮುಂದೆ ಪಿಟಕ ಮತ್ತು ವಿನಯ ಪಿಟಕಗಳೆಂಬುದಾಗಿ ಹೆಸರಾದವು.


Scanned Copy : Yes


> ಬೌದ್ಧಯತಿಗಳಿಗೆ ಹತ್ತು ಆದೇಶಗಳಿದ್ದವು (ಅವುಗಳಿಂದ ದೂರವಿರಬೇಕಿತ್ತು.) ಅವುಗಳನ್ನು ದಸ ಸಿಕ್ಖಪದ ಎಂದು ಕರೆಯುತ್ತಾರೆ.


> ಅಶೋಕ ಮತ್ತು ಕಾನಿಷ್ಕನ ಕಾಲದಲ್ಲಿ ಬೌದ್ಧಧರ್ಮವು ಹೆಚ್ಚು ಪ್ರಸಾರ ಪಡೆಯಿತು.


> ಅಶೋಕನು ಬರ್ಮಾ ಮತ್ತು ಸಿಂಹಳಕ್ಕೆ ಮಹೇಂದ್ರ ಮತ್ತು ಸಂಘಮಿತ್ರೆಯನ್ನು ಕಳುಹಿಸಿ ಬೌದ್ಧ ಧರ್ಮವನ್ನು ಪ್ರಸಾರ ಮಾಡಿಸಿದನು.


>ಕ್ಯಾಶಪ ಮಾತಂಗನು ಬೌದ್ಧ ತತ್ವಗಳನ್ನು ಚೀನಿ ಭಾಷೆಗೆ ಭಾಷಾಂತರಿಸಿದನು.


> ಮೊದಲ ಬೌದ್ಧ ಸಭೆಯು ರಾಜಗೃಹದಲ್ಲಿದಲ್ಲಿ ಎರಡನೇ ಮಹಾಸಭೆಯು ವೈಶಾಲಿಯಲ್ಲಿ ಮೂರನೇ ಮಹಾಸಭೆಯು ಪಾಟಲೀಪುತ್ರದಲ್ಲಿ ಮತ್ತು ನಾಲ್ಕನೇ ಬೌದ್ಧ ಮಹಾಸಭೆಯು ಕಾಶ್ಮೀರದಲ್ಲಿ ಜರುಗಿತು.


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಬೌದ್ಧ ಧರ್ಮ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts