Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, March 5, 2022

ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಚನೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, March 5, 2022

Title : ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಚನೆ

(Educational & Informational Purpose Only)




ಇನ್ನು ಮುಂದೆ ಕೇಂದ್ರ ಸರಕಾರದ ವಿವಿಧ ಹುದ್ದೆಗಳ ನೇಮಕಕ್ಕೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌.ಎಸ್‌ಸಿ) ಮತ್ತು ರಾಜ್ಯ ಸರಕಾರದ ವಿವಿಧ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೇರಿದಂತೆ ವಿವಿಧ ಸಮ ಪರೀಕ್ಷೆಗಳಿಗೆ ನೀವು ಮನೆಯಲ್ಲಿಯೇ ಕುಳಿತು ಸಿದ್ದಕ್ಕೆ ಗರಸಬಹುದು.

ನಿಮಗೆ ಮಾರ್ಗದರ್ಶನ ನೀಡಲು ರಾಜ್ಯ ಸರಕಾರ ಮುಖ್ಯಮಂತ ವಿದ್ಯಾರ್ಥಿ ಮಾರ್ಗ' ಎಂಬ ಹೊಸ ಯೋಜನೆ ರೂಪಿಸಿದ್ದು ಇದರಲ್ಲಿ ಆನ್‌ಲೈನ್ ಮೂಲಕವೇ ಬಾ ಕೋಚಿಂಗ್


File Language : Kannada/English




ನೇಮಕಾತಿ ಸಂಸ್ಥೆ (ಐಬಿಪಿಎಸ್), ರೈಲ್ವೆಯಲ್ಲಿನ ಹುದ್ದೆಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ರಾಷ್ಟ್ರೀಯ ಮಾದ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳು (ಸೆಟ್), ಪರಕೀಯ ವಿದ್ಯಾರ್ಥಿಗಳಿಗೆ ನಡೆಸಲಾಗುವ ಅಜಿತ ಪರೀಕ್ಷೆ ನೀ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಸುವ ಕಾ ಪಕ್ಷ ಸೇರಿದಂತೆ ಬಹುತೇಕ ಸರ್ಧಾತ್ಮಕ ಪರೀಕ್ಷೆಗಳಿಗೆ ಈ ಯೋಜನೆ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ.


Publish Date : 2021


Daily Quiz Telegram Group - @kpsc2019


ವಿಷಯವನ್ನು ರಾಜ್ಯ ಬಜೆಟ್‌ನಲ್ಲಿ ಮಂತ್ರಿ ಸುರ ಬೊಮ್ಮಾಯಿ ಪ್ರಕಟಿಸಿದ್ದಾರೆ. ಇದರಿಂದಾಗಿ ವಿವಿಧ ಸರ್ದಾತ್ಮಕ ಪರೀಕ್ಷೆಗಳಿಗೆ ಮನೆಯಲ್ಲಿಯೇ ಕುಳಿತು ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಸಹಾಯಕಾರಿಗುತ್ತದೆ.


File Size : link


ಇದಲ್ಲದೆ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ ಎಂದು ಜೆಟ್‌ನಲ್ಲಿ ಹೇಳಲಾಗಿದೆ ಹಿಂದುದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಿಂದ 50,000 ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಕ್ಕಾಗಿ ನಡೆಸಲಾಗುವ ನಿರ್ಧಾತ್ವ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದು ಜೆಟ್‌ನಲ್ಲಿ ಮೊದಲಾಗಿದೆ.

ಸಮಗ್ರ ಉದ್ಯೋಗ ನೀತಿ: ರಾಜ್ಯ ಸರಕಾರವು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸಮಸ್ಯೆ ಉದ್ಯೋಗ ನೀತಿಯನ್ನು ಬಾಂಗೊಳಿಸಲಿದೆ.

ಆಹಾರ ಸಂಸ್ಕರಣೆ, ಆವರಣ ತಯಾರಿಕೆ ವಲಯಕ್ಕೆ ಆದ್ಯತೆ ನೀಡಿ ಹೂಡಿಕೆದಾರರನ್ನು ಆಕರ್ಷಿಸಲಾಗುವುದು ಎಂದು ಹೇಳಿ ತಿಳಿಸಿದೆ ಚೆನ್ನೈ-ಬೆಂಗಳೂರು-ಮುಂಬಯ ಕಾರಿಡಾರ್ ವ್ಯಾಪ್ತಿಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ,  ಮತ್ತು ಬೆಳಗಾವಿಯಲ್ಲಿ ಕೈಗಾರಿಕೆಯನ್ನು ಸ್ಥಾಪಿಸಲು ಉತ್ತೇಜಿಸಲಾಗುವುದು. ಎಂದೂ ಕೂಡ ಪ್ರಳ ಸಲಾಗಿದೆ.


Scanned Copy : Yes


ಘಲ ತರಬೇತಿ: 2021-22ರ ಅವಧಿಯಲ್ಲಿ ಒಂದು ಕ್ಷ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗಿದ್ದು, 25,0 ಅಭ್ಯರ್ಥಿಗಳಿಗೆ ನೇರ ಉದ್ಯೋಗ ಕೊಡಿಸಲಾಗಿದೆ. 2002-23ರ ಅವಧಿಯಲ್ಲಿ ಅಭ್ಯರ್ಥಿಗಳ ಸಂಖ್ಯೆಯನ್ನು ಒಂದೂವರೆ ಪಟ್ಟು ಹೆಚ್ಚಿಸಲಾಗುತ್ತದೆ. ಅಂದರೆ 2.50 ಲಕ್ಷ ಅಭ್ಯರ್ಥಿಗಳಿಗೆ, ಕೌಸಲ ತರಬೇತಿ ನೀಡಲಾಗುವುದು ಎಂದು ಬಕೆಟ್ ಹೇಳಿದೆ.


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಚನೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts