Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, June 19, 2022

ನೆನಪಿಡಬೇಕಾದ ಸಂಗತಿಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, June 19, 2022

Title : ನೆನಪಿಡಬೇಕಾದ ಸಂಗತಿಗಳು

(Educational & Informational Purpose Only)


ನೆನಪಿಡಬೇಕಾದ ಸಂಗತಿಗಳು ಕರ್ನಾಟಕ ರಾಜ್ಯವು ದಖನ್‌ ಪ್ರಸ್ಥಭೂಮಿಯಲ್ಲಿ ನೆಲೆಸಿಕೊಂಡಿದೆ.

ಕರ್ನಾಟಕ ರಾಜ್ಯವು ಗೋಡಂಬಿ ಹಣ್ಣಿನ ಆಕಾರವನ್ನು ಹೊಂದಿದೆ. ಕರ್ನಾಟಕ ರಾಜ್ಯವು ನವೆಂಬರ್ 1, 1973 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಬೆಳಗಾವಿ. ರಾಜ್ಯದ ಚಿಕ್ಕ ಜಿಲ್ಲೆ ಬೆಂಗಳೂರು ನಗರ.

ಕರ್ನಾಟಕ ರಾಜ್ಯದಲ್ಲಿ ಅತಿ ಉದ್ದವಾದ ಕರಾವಳಿ ಹೊಂದಿದ ಜಿಲ್ಲೆ ಉತ್ತರ ಕನ್ನಡ. ಕರ್ನಾಟಕ ರಾಜ್ಯದಲ್ಲಿ ಅತಿ ಚಿಕ್ಕ ಕರಾವಳಿ ಹೊಂದಿದ ಜಿಲ್ಲೆ ಉಡುಪಿ.

ಕರ್ನಾಟಕ ರಾಜ್ಯದಲ್ಲಿ 7 ಅಕ್ಷಾಂಶಗಳು ಮತ್ತು 4 ರೇಖಾಂಶಗಳು ಹಾಯ್ದುಹೋಗಿವೆ.

ಕರ್ನಾಟಕ ರಾಜ್ಯದ ಅತಿ ಉದ್ದವಾದ ನದಿ ಕಾವೇರಿ ನದಿ.

ಕರ್ನಾಟಕ ರಾಜ್ಯದಲ್ಲಿ ಈಶಾನ್ಯ ದಿಕ್ಕಿಗೆ ಹರಿಯುವ ನದಿ ತುಂಗಭದ್ರಾ ನದಿ. ಕರ್ನಾಟಕ ರಾಜ್ಯದ ಅತ್ಯಂತ ಎತ್ತರದ ಜಲಪಾತ ಜೋಗ ಜಲಪಾತ,

ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಪಡೆಯುವ ಪ್ರದೇಶ ಆಗುಂಬೆ (ಶಿವಮೊಗ್ಗ ಜಿಲ್ಲೆ).

ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ ಚಳ್ಳಿಕೇರಿ (ಚಿತ್ರದುರ್ಗ).

ಕರ್ನಾಟಕ ರಾಜ್ಯದ ಗಂಗಾ ಎಂದು ಕರೆಯಲ್ಪಡುವ ನದಿ ಕಾವೇರಿ ನದಿ.

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಜಿಲ್ಲೆ ರಾಯಚೂರು.

܀ ಕರ್ನಾಟಕ ರಾಜ್ಯದ ಪಂಚ ನದಿಗಳ ನಾಡು ವಿಜಯಪುರ.

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕೆರೆ ನೀರಾವರಿ ಹೊಂದಿದ ಜಿಲ್ಲೆ ಶಿವಮೊಗ್ಗ. ಕರ್ನಾಟಕ ರಾಜ್ಯದಲ್ಲಿ ಜಂಬಿಟ್ಟಿಗೆ ಮಣ್ಣು ಹೊಂದಿದ ಜಿಲ್ಲೆ ಉತ್ತರಕನ್ನಡ.

ಕರ್ನಾಟಕ ರಾಜ್ಯದ ಮೊಟ್ಟ ಮೊದಲು ಜಲವಿದ್ಯುತ್ 1902 ರಲ್ಲಿ ಶಿವನಸಮುದ್ರಂ ಎಂಬಲ್ಲಿ ಉತ್ಪಾದಿಸಲಾಯಿತು.

܀ ಕರ್ನಾಟಕ ರಾಜ್ಯದ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆ ವಿಜಯಪುರ ಜಿಲ್ಲೆ

ಕರ್ನಾಟಕ ರಾಜ್ಯದ ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿದ ಜಿಲ್ಲೆ ರಾಯಚೂರ ಜಿಲ್ಲೆ. ಕರ್ನಾಟಕ ರಾಜ್ಯದ ಅತಿ ಹೆಚ್ಚು ಕೆಂಪು ಮಣ್ಣು ಹೊಂದಿದ ಜಿಲ್ಲೆ ತುಮಕೂರು.

ಕರ್ನಾಟಕ ರಾಜ್ಯದ ಅತಿ ಹೆಚ್ಚು ಬಾವಿ ನೀರಾವರಿ ಹೊಂದಿದ ಜಿಲ್ಲೆ ಬೆಳಗಾವಿ.

ಕರ್ನಾಟಕ ರಾಜ್ಯದ ಅತಿ ಹೆಚ್ಚು ಮೆಕ್ಕಲು ಮಣ್ಣು ಹೊಂದಿದ ಜಿಲ್ಲೆ ಉತ್ತರಕನ್ನಡ.

ಕರ್ನಾಟಕ ರಾಜ್ಯದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ (ಚಿಕ್ಕಮಗಳೂರು ಜಿಲ್ಲೆ).

* ಏಷ್ಯಾಖಂಡ ಅತಿ ದೊಡ್ಡ ಏಕಶಿಲಾ ಬೆಟ್ಟ ಮದುಗಿರಿಬೆಟ್ಟ. (ತುಮಕೂರು ಜಿಲ್ಲೆ). ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕಾಡುಗಳನ್ನು ಹೊಂದಿದ ಜಿಲ್ಲೆ ಉತ್ತರಕನ್ನಡ.

ಕರ್ನಾಟಕ ರಾಜ್ಯದ ಅತಿ ಕಡಿಮೆ ಕಾಡುಗಳನ್ನು ಹೊಂದಿದ ಜಿಲ್ಲೆ ವಿಜಯಪರ,


File Language : Kannada/English




ಕರ್ನಾಟಕ ರಾಜ್ಯದ ಕಾಶ್ಮೀರ ಎಂದೇ ಪ್ರಸಿದ್ದಿಯನ್ನು ಹೊಂದಿದ ಜಿಲ್ಲೆ ಕೊಡಗು. ಕರ್ನಾಟಕ ರಾಜ್ಯದ ಕಣಿವೆಯ ನಾಡು ಎಂದೇ ಪ್ರಸಿದ್ದಿಯನ್ನು ಹೊಂದಿದ ಜಿಲ್ಲೆ ಕೊಡಗು,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ಕಲಬುರ್ಗಿ, - ರಾಜ್ಯದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆ ಹಾವೇರಿ,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆ ರಾಯಚೂರು. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜೋಳ ಬೆಳೆಯುವ ಜಿಲ್ಲೆ ವಿಜಯಪುರ,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ಜಿಲ್ಲೆ ಬೆಳಗಾವಿ,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಕೊಡಗು. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುವ ಜಿಲ್ಲೆ ದಕ್ಷಿಣಕನ್ನಡ,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಯಾಲಕ್ಕಿ ಬೆಳೆಯುವ ಜಿಲ್ಲೆ ಕೊಡಗು.

* ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ಜಿಲ್ಲೆ ಕೊಲಾರ,

* ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆ ಬೆಂಗಳೂರು, * ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಕೊಡಗು.

* ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿದ ಜಿಲ್ಲೆ ದಕ್ಷಿಣಕನ್ನಡ,

* ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ ಉಡುಪಿ,

* ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಜಿಲ್ಲೆ ಬೆಂಗಳೂರು ನಗರ,

ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆ ಉತ್ತರಕನ್ನಡ,

ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಸಾಕ್ಷರತೆ ಹೊಂದಿದ ಜಿಲ್ಲೆ ಯಾದಗಿರಿ,

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ತಂಬಾಕು ಉತ್ಪಾದಿಸುವ ಜಿಲ್ಲೆ ಮೈಸೂರು,

ಕರ್ನಾಟಕ ರಾಜ್ಯದ ಅತಿ ದೊಡ್ಡ ಅಣೆಕಟ್ಟು ಆಲಮಟ್ಟಿ ಅಣೆಕಟ್ಟು

ಕೇಂದ್ರ ಆಹಾರ ಸಂಶೋಧನಾ ಕೇಂದ್ರ ಮೈಸೂರು ಜಿಲ್ಲೆಯಲ್ಲಿದೆ.

ಮಾಗೋಡ ಜಲಪಾತ ಬೇಡ್ತಿ ನದಿಯಿಂದ ನಿರ್ಮಾಣವಾಗಿದೆ. ಜಿಲ್ಲೆ ಕಾಡುಗಳು ಹಾಸನ ಜಿಲ್ಲೆಯಲ್ಲಿದೆ.

ಶೋಲಾ ಕಾಡುಗಳು ಮಂಗಳೂರು (ದಕ್ಷಿಣ ಕನ್ನಡ) ಜಿಲ್ಲೆಯಲ್ಲಿದೆ. ಕರ್ನಾದಕದ ಏಕೈಕ ಮ್ಯಾಂಗೋವ ಅರಣ್ಯ ಉಡುಪಿ ಜಿಲ್ಲೆಯ ಕುಂದಾಪುರನಲ್ಲಿದೆ.

ತೋಡ ಜಲಪಾತ ಕಾಳಿ ನದಿಯಿಂದ ನಿರ್ಮಾಣವಾಗಿದೆ.

ಮಹಾತ್ಮಾಗಾಂಧಿ

ಜಲ ವಿದ್ಯುತ್ ಕೇಂದ್ರವನ್ನು ಶರಾವತಿ ನದಿಗೆ ನಿರ್ಮಾಣವಾಗಿದೆ.

ಕರ್ನಾಟಕದ ಮೊದಲ ತೋಟಗಾರಿಕಾ ವಿಶ್ವವಿದ್ಯಾಲಯವು ಬಾಗಲಕೋಟ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.

ಕರ್ನಾಟಕದ ಮೊದಲ ಗಾಳಿಯಂತ್ರ ಘಟಕ ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.


Publish Date : 2021


Daily Quiz Telegram Group - @kpsc2019


ಕರ್ನಾಟಕದ ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ,

ಕರ್ನಾಟಕದ ರೇಷ್ಮೆಯ ನಾಡು ಮೈಸೂರು ಜಿಲ್ಲೆ.

ಮಲಪ್ರಭಾ ಆಣೆಕಟ್ಟಿನಿಂದ ನಿರ್ಮಾಣವಾದಂತಹ ಜಲಾಶಯಕ್ಕೆ ರೇನುಕಾಸಾಗರ ಗೋಕಾಕ ಜಲಪಾತ ಘಟಪ್ರಭಾ ನದಿಯಿಂದ ನಿರ್ಮಾಣವಾಗಿದೆ.


ಜಲಾಶಯ ಎನ್ನುವರು

ಕಾವೇರಿ ನದಿಗೆ ಮಂಡ್ಯಜಿಲ್ಲೆಯಲ್ಲಿ ಕೃಷ್ಣರಾಜಸಾಗರ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೃಷ್ಣಾ ನದಿಗೆ ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಆಣೆಕಟ್ಟನ್ನು ನಿರ್ಮಿಸಲಾಗಿದೆ.

ಕೃಷ್ಣಾ ನದಿಗೆ ಯಾದಗಿರಿ ಜಿಲ್ಲೆಯಲ್ಲಿ ನಾರಾಯಣಪುರ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಘಟಪ್ರಭಾ ನದಿಗೆ ಬೆಳಗಾಂವ ಜಿಲ್ಲೆಯಲ್ಲಿ ಹಿಡಕಲ್ ಆಣೆಕಟ್ಟನ್ನು ನಿರ್ಮಿಸಲಾಗಿದೆ.

ಕರ್ನಾಟಕದ ಭೂಕಂಪ ದಾಖಲಾತಿ ಕೇಂದ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿದೆ.

ಕರ್ನಾಟಕದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ರಾಮನಗರ ಜಿಲ್ಲೆಯಲ್ಲಿದೆ.

ಕರ್ನಾಟಕದ ಕೈಗಾರಿಕೆಗಳ ನಗರ ಬೆಂಗಳೂರು ನಗರ,

ಕರ್ನಾಟಕದ ಸ್ಯಾಂಡಲ್‌ವುಡ್ ಎಂದೇ ಪ್ರಸಿದ್ಧವಾದ ಜಿಲ್ಲೆ ಮೈಸೂರು,

ಕರ್ನಾಟಕದ ಉದ್ಯಾನಗಳ ನಾಡು ಬೆಂಗಳೂರು. ಕರ್ನಾಟಕದ IT ನಗರ ಬೆಂಗಳೂರು.

ಕರ್ನಾಟಕದಲ್ಲಿ ವಿಮಾನು HAL ಕೈಗಾರಿಕೆ ಹೊಂದಿದ ಜಿಲ್ಲೆ ಬೆಂಗಳೂರು,


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ನೆನಪಿಡಬೇಕಾದ ಸಂಗತಿಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts