Title : ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ
(Educational & Informational Purpose Only)
🔸 ಸ್ಥಾಪಕ= ಗೌತಮ ಬುದ್ಧ
File Language : Kannada/English
Publish Date : 2021
🔹 ಗೌತಮ ಬುದ್ಧನ ಮರಣ=, ಉತ್ತರಪ್ರದೇಶದ ಗೋರಕಪುರ ಜಿಲ್ಲೆಯ ಕುಶಿನಗರ.
File Size : link
🔸 ಬುದ್ಧನು ತಪಸ್ಸು ಮಾಡಿದ ಸ್ಥಳ/ ಜ್ಞಾನೋದಯವಾದ ಸ್ಥಳ,= 35ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯಾ ಸಮೀಪ ನಿರಂಜನ ನದಿಯ ಪಕ್ಕದಲ್ಲಿರುವ ಅರಳಿಮರ ಕೆಳಗೆ.
Scanned Copy : Yes
🔸ಗೌತಮ್ ಬುದ್ಧನ ಪ್ರವಚನ ಕೇಳಿದ ಮೊದಲ ಐದು ಜನ ಶಿಷ್ಯರು=
Password Protected : No
Download Link Available : Yes
🔺ಹೀನಾಯನರ ಭಾಷೆ= ಪಾಳಿ
★ ಮಹಾಯಾನರ ಭಾಷೆ= ಸಂಸ್ಕೃತ
Cost : Free of cost
♦️ ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತ.
1) ಜನನ= ಆನೆ ಅಥವಾ ಕಮಲ.
2) ಗೌತಮ ಬುದ್ಧ ಪ್ರಥಮ ಪ್ರವಚನ ನೀಡಿದ ಸಂಕೇತ= ಧರ್ಮಚಕ್ರ
3) ಗೌತಮ್ ಬುದ್ಧ ತಪಸ್ಸು ಆಚರಿಸಿದ್ದ ಸಂಕೇತ= ಅರಳಿಮರ
4) ಬುದ್ಧನ ಮರಣ ಹೊಂದಿದ ಸಂಕೇತ= ಸ್ತೂಪ
🔸ಮಹಾಪರಿನಿರ್ವಾಣ= ಗೌತಮ ಬುದ್ಧ ಮರಣ ಹೊಂದಿದ್ದು
🔹 ಮಹಾಪರಿತ್ಯಾಗ ಎಂದರೆ= ಸಕಲ ಸುಖಭೋಗಗಳನ್ನು ತ್ಯೇಜಿಸುವದು.
🔸 ಗೌತಮ ಬುದ್ಧನು ಬೋಧಿಸಿದ ನಾಲ್ಕು ಆರ್ಯ ತತ್ವಗಳು👇
1) ಜಗತ್ತು ದುಃಖದಿಂದ ಕೂಡಿದೆ
2) ದುಃಖಕ್ಕೆ ಮೂಲ ಕಾರಣ ಆಸೆ
3) ಆಸೆಯನ್ನು ತೊರೆದಾಗ ಮೋಕ್ಷ ದೊರಕುತ್ತದೆ
4) ಅಷ್ಟಾಂಗ ಮಾರ್ಗ ಅನುಸರಿಸಬೇಕು
🌀 ಬೌದ್ಧ ಧರ್ಮದ ಗ್ರಂಥಗಳು( ಪಾಳಿ ಭಾಷೆಯಲ್ಲಿವೆ)
1) ವಿನಯ ಪೀಠಿಕಾ= "ಬೌದ್ಧಧರ್ಮದ ನಿಯಮಗಳನ್ನು ಬೆಳೆಸುವುದು"
2) ಸುತ್ತ ಪೀಠಿಕಾ="ಬುದ್ದನ ಜೀವನ ಮತ್ತು ಬೋಧನೆ ತಿಳಿಸುವುದು"
3) ಅಭಿಧಮ್ಮಪಿಠಿಕಾ= ಬೌದ್ಧ ಸನ್ಯಾಸಿಗಳ ಸಾಮಾನ್ಯ ಮಂತ್ರ ಹೇಳುವುದು.
🙏 ಬೌದ್ಧ ಸನ್ಯಾಸಿಗಳ ಮಂತ್ರ👇
🔸 ಬುದ್ಧಂ ಶರಣಂ ಗಚ್ಛಾಮಿ,
🔹 ಧರ್ಮಂ ಶರಣಂ ಗಚ್ಛಾಮಿ
🔸 ಸಂಗಮ್ ಶರಣಂ ಗಚ್ಛಾಮಿ.
✍️ಜಾತಕಗಳು ಎಂದರೆ=
ಬುದ್ಧನ ಪೂರ್ವ ಜನ್ಮದ ಕಥೆ ( "ಮಹಾರಾಷ್ಟ್ರ ಅಜಂತಾ ಗುಹೆಗಳಲ್ಲಿ ಬುದ್ಧನ 526 ವರ್ಣ ಚಿತ್ರಕಲೆಗಳು ಕಂಡುಬಂದಿವೆ",
🏵️ ಬೌದ್ಧ ಧರ್ಮದ ಸಮ್ಮೇಳನಗಳು
1) 1ನೇ ಬೌದ್ಧ ಸಮ್ಮೇಳನ
🔸ವರ್ಷ= ಕ್ರಿ.ಪೂ. 483
🔹 ಸ್ಥಳ= ರಾಜ ಗೃಹ
🔸 ಅಧ್ಯಕ್ಷರು= ಮಹಾಕಶ್ಯಪ್ಪ
🔹 ಅರಸ= ಅಜಾತಶತ್ರು
🔹 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ವಿನಯ ಪೀಠಿಕ ಸುತ್ತ ಪೀಠಿಕ ರಚನೆ.
2) 2ನೇ ಬೌದ್ಧ ಸಮ್ಮೇಳನ
🔸ವರ್ಷ= ಕ್ರಿ. ಪೂ.383
🔹 ಸ್ಥಳ= *ವೈಶಾಲಿ*
🔸 ಅಧ್ಯಕ್ಷ= *ಸಭಾ ಕಾಮಿ*
🔹 ಅರಸು= *ಕಾಲಾಶೋಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯಾನ ಮತ್ತು ಮಹಾಯಾನ ದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
3) 3ನೇ ಬೌದ್ಧ ಸಮ್ಮೇಳನ
🔸 ವರ್ಷ= *ಕ್ರಿ.ಪೂ. 250
🔹 ಸ್ಥಳ= *ಪಾಟಲಿಪುತ್ರ*
🔸 ಅಧ್ಯಕ್ಷ= *ಮೊಗ್ಗಲಿ ಪುತ್ರ ತಿಸ್ತ*
🔹 ಅರಸ= *ಅಶೋಕ*
🔸 ಈ ಸಮ್ಮೇಳನದಲ್ಲಿ ನಿರ್ಣಯ= ಅಭಿಧಮ್ಮ ಪೀಠಿಕ ರಚನೆ.
4) 4ನೇ ಬೌದ್ಧ ಸಮ್ಮೇಳನ.
🔹 ವರ್ಷ= *ಒಂದನೇ ಶತಮಾನ*. (100/102)
🔸 ಸ್ಥಳ= *ಕಾಶ್ಮೀರದ ಕುಂಡಲಿವನ*
🔹 ಅಧ್ಯಕ್ಷ= *ವಸುಮಿತ್ರ*
🔸 ಉಪಾಧ್ಯಕ್ಷ= *ಅಶ್ವಘೋಷ*
🔹 ಅರಸ= *ಕನಿಷ್ಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯನ, ಮತ್ತು ಮಹಾಯಾನ ಎರಡು ಪಂಗಡಗಳಾಗಿ ಒಡೆದು ಹೋದವು.
"ವಿಶೇಷ ಅಂಶಗಳು"
🔸 ಬುದ್ಧನ ಮೊದಲ ಶಿಷ್ಯ= ಆನಂದ.
🔹 ಬುದ್ಧನ ಕುದುರೆಯ ಹೆಸರು= ಕಂತಕ.
🔸 ಬುದ್ಧನಿಗೆ ಭಿಕ್ಷೆ ನೀಡಿದ ಮಹಿಳೆ= ಸುಜಾತ.
🔹 ಬುದ್ಧನಿಗೆ ಕೊನೆಯ ಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯ= ಜೀವಕ.
🔸 ಬುದ್ಧನ ಶ್ರೇಷ್ಠ ಶಿಷ್ಯ= ಅಂಗುಲಿಮಾಲ.
🔹 ಬುದ್ಧನಿಂದ ಪರಿವರ್ತನೆಯಾದ ವೇಶೆ= ಅಮ್ರಪಾಲಿಕೆ.
🔸 ಬೌದ್ಧ ಧರ್ಮದ ಚಿಹ್ನೆ= ಧರ್ಮಚಕ್ರ
🔸 ಬೌದ್ಧರ ಪೂಜಾಸ್ಥಳ= ಚೈತ್ಯಾಲಯ( ಭಾರತದ ಅತಿ ದೊಡ್ಡ ಚೈತ್ಯಾಲಯ "ಮಹಾರಾಷ್ಟ್ರದ ಕಾರ್ಲೆ ಚೈತ್ಯಾಲಯ").
🔹 ಬೌದ್ಧರ ಸಮಾಧಿ ಸ್ಥಳ= ಸ್ತೂಪ( ಭಾರತದ ದೊಡ್ಡ ಸ್ತೂಪ ಮಧ್ಯಪ್ರದೇಶ
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment