Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, April 4, 2023

ಪ್ರಚಲಿತ ಘಟನೆಗಳು 05-04-2023

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, April 4, 2023

ಶೀರ್ಷಿಕೆ: ಪ್ರಚಲಿತ ಘಟನೆಗಳು 05-04-2023


1)ಭಾರತದ ನ್ಯಾಯ ವರದಿ 2022 ಪ್ರಕಾರ ನ್ಯಾಯದಾನದಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು.?


ಉತ್ತರ :- ಕರ್ನಾಟಕ (ನಂತರ ಸ್ಥಾನದಲ್ಲಿ ತಮಿಳುನಾಡು ಮತ್ತು ತೆಲಂಗಾಣ ಇವ.)


2) ಇತ್ತೀಚೆಗೆ ಸುದ್ದಿಯಲ್ಲಿದ್ದ ಸಂಗೀತ ಚಾನು ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ.?


ಉತ್ತರ :- ವೇಟ್ ಅಪ್ಪ‌ (ನಾಡಾ ಸಂಸ್ಥೆವು 4 ವರ್ಷ ನೀಷಧ ಹೇರಿದೆ.) 3.) ನ್ಯಾಟೋ ಗೆ ಸೇರ್ಪಡೆಯಾದ 31 ನೇ ರಾಷ್ಟ್ರ ಯಾವುದು.?


ಉತ್ತರ :- ಪಿನ್ ಲ್ಯಾಂಡ್ (ಪ್ರಸ್ತುತ ನ್ಯಾಟೋ ಸದಸ್ಯ ರಾಷ್ಟ್ರಗಳು- 31) ವಿರೋದಿಸಿದ ರಾಷ್ಟ್ರ- ರಷ್ಯಾ)


4.) ವಿಶ್ವ ಬ್ಯಾಂಕ್ ವರದಿ 2023-24 ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆಯ ದರ ಎಷ್ಟು.?


ಉತ್ತರ :- 6.3 (ದಕ್ಷಿಣ ಏಷ್ಯಾದಲ್ಲಿ ಅತೀ ದೊಡ್ಡ ಅರ್ಥಿಕತೆಯನ್ನು ಭಾರತ ಹೊಂದಿದೆ.)


5.) ಇತ್ತೀಚೆಗೆ ಸುದ್ದಿಯಲ್ಲಿದ್ದ ನಾಥು ಲಾ ಪಾಸ್ ಭಾರತದ ಯಾವ ರಾಜ್ಯದಲ್ಲಿ ನೆಲೆಗಂಡಿದೆ.?


ಉತ್ತರ :- ಸಿಕ್ಕಿಂ (ಇದು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ ಮತ್ತು ಚೀನಾ ಗಡಿ ಮಧ್ಯ ಇದೆ)


6.) ಹುಲಿ ಯೋಜನೆಯ 50 ನೇ ವಾರ್ಷಿಕೋತ್ಸವ ಸಂಭ್ರಮವನ್ನು ಯಾವ ನಗರದಲ್ಲಿ ಆಯೋಜನೆ ಮಾಡಲಾಗುವುದು.? ಉತ್ತರ:- ಮೈಸೂರು (ಕರ್ನಾಟಕ) (ಹುಲಿ ಯೋಜನೆ 1 ಏಪ್ರಿಲ್ 1973) (ಹುಅ ದಿನ -ಜುಲೈ -29)


7) ಭಾರತದ ಯಾವ ರಾಜ್ಯ ಸರಕಾರವು ಮಹಾ ಆರೋಗ್ಯ ಯೋಜನೆಯನ್ನು ಜಾರಿ ಮಾಡಿದೆ.?


ಉತ್ತರ :- ಮಹಾರಾಷ್ಟ್ರ ( ಇತ್ತೀಚಿಗೆ ಈ ಯೋಜನೆಯನ್ನು ಕರ್ನಾಟಕ ಗಡಿಯಲ್ಲಿರುವ 865 ಗ್ರಾಮಗಳಿಗೆ ವಿಸ್ತರಣೆ


ಮಾಡಿದೆ.)


8.) ಕೇಂದ್ರ ಸರಕಾರವು ಕಚ್ಚಾ ತೈಲ್ ಮೇಲಿನ ತೆರಿಗೆಯನ್ನು ಶೂನ್ಯಗೊಳಿಸಿದೆ.? ಉತ್ತರ :- ವಿಂಡ್ ಪಾಲ್ ತೆರಿಗೆ (35000 ರೂ ಗಳಿಂದ ಶುನ್ಯಗೊಳಿಸಿದೆ.)


9.) ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ನಾಯಕನಾಗಿ ಅತೀ ಹೆಚ್ಚು ಪಂದ್ಯ ಆಡಿದ ಆಟಗಾರ ಯಾರು.?


ಉತ್ತರ :- ಕ್ರಿಸ್ಟಿಯಾನ್ ರೂಪಾಲ್ಲೋ (197 ಪಂದ್ಯ) (೮೨ ಗೋಲು (118) ಗಳಿಸಿದ ಅಟಗಾರ) 10.) ಯಾವ ದೇಶಗಳ ನಡುವೆ ಕೋಫ್ ಇಂಡಿಯಾ ವಾಯು ಸಮರಾಭ್ಯಾಸವನ್ನು ಏಪ್ರಿಲ್ 10 ರಿಂದ 21 ರವರೆಗೆ


ಆಯೋಜನೆ ಮಾಡಲಾಗುತ್ತದೆ.?


ಉತ್ತರ :- ಭಾರತ ಮತ್ತು ಯು ಎಸ್ ಎ


11). ಭಾರತದಲ್ಲಿ ಪ್ರತಿವರ್ಷ ಯಾವ ದಿನಾಂಕದೆಂದು ರಾಷ್ಟ್ರೀಯ ಕಡಲ ಸಮುದ್ರ ದಿನವನ್ನು ಆಚರಣೆ ಮಾಡಲಾಗುತ್ತೆ.?


ಉತ್ತರ :- ಏಪ್ರಿಲ್ 05 (1964 ರಿಂದ ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ.) 12) ಕಲಿ ಈನಾಡ ಮಾವಿನ ಹಣ್ಣುನ್ನು ಭಾರತದ ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ.?


ಉತ್ತರ:- ಕನಾಟಕ


( ಈ ಮಾವಿನ ಹಣ್ಣನ್ನು ಕರ್ನಾಟಕದ ಅಂಕೋಲ್ ದಲ್ಲಿ ಬೆಳೆಯಲಾಗುತ್ತದೆ. ಇತ್ತೀಚೆಗೆ ಜಿ ಐ ಟ್ಯಾಗ್ ಪಡೆದುಕೊಂಡಿದೆ. ಇಲ್ಲತನಕ ಕರ್ನಾಟಕದ 40 ಉತ್ಪನ್ನಗಳೀಗ ಈ ಟ್ಯಾಗ್ ಸಿಕ್ಕಿದೆ.) (ಭಾರತದಲ್ಲಿ 326 ವಸ್ತುಗಳಿಗೆ) * ಭಾರತದ ಅತ್ಯಂತ ಶ್ರೀ ಮಂತ ವ್ಯಕ್ತಿ - ಮುಖೇಶ ಅಂಬಾನಿ

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪ್ರಚಲಿತ ಘಟನೆಗಳು 05-04-2023

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts